ದಿನಕ್ಕೊಂದು ಕವಿ ಪರಿಚಯ | ಪಾಟೀಲ ಪುಟ್ಟಪ್ಪ | ಪಾಪು | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪ್ರಮುಖ ನೋಟ್ಸ್

 ದಿನಕ್ಕೊಂದು ಕವಿ ಪರಿಚಯ

ಪಾಟೀಲ ಪುಟ್ಟಪ್ಪ


ಕಾವ್ಯ ನಾಮ  -     ಪಾಪು

2003 ರಲ್ಲಿ ಬೆಳಗಾವಿಯಲ್ಲಿ ನಡೆದ 70 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.


ಜನನ      -     14 ಜನವರಿ 1921  ಹಲಗೆರಿ

ಮರಣ     -    16 ಮಾರ್ಚ್ 2020

ವೃತ್ತಿ        -      ಬರಹಗಾರ ಮತ್ತು ಪತ್ರಕರ್ತ

ಪ್ರಮುಖ ಪ್ರಶಸ್ತಿ(ಗಳು)    -     ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ


ಬಾಲ್ಯ ಮತ್ತು ಶಿಕ್ಷಣ


1) ಹಾವೇರಿ ತಾಲೂಕಿನ ಕುರುಬಗೊಂಡದಲ್ಲಿ ಜನಿಸಿದರು. ಓದಿದ್ದು ಕುರುಬಗೊಂಡ,ಬ್ಯಾಡಗಿ, ಹಾವೇರಿ, ಧಾರವಾಡ‍ದಲ್ಲಿ.


2) ಕರ್ನಾಟಕ ಕಾಲೇಜಿನಲ್ಲಿ ಪದವಿ. ಬೆಳಗಾವಿಯಲ್ಲಿ ಕಾನೂನು ಅಧ್ಯಯನ.


3) ಮುಂಬಯಿಯಲ್ಲಿ, ಹುಬ್ಬಳ್ಳಿಯಲ್ಲಿ ಪತ್ರಿಕೆಗಳಲ್ಲಿ ಕೆಲಸ. ೧೯೪೫ರಲ್ಲಿ ವಕೀಲಿ ವೃತ್ತಿಗಾಗಿ ಮುಂಬಯಿಗೆ ತೆರಳಿದ್ದರು.


4) ೧೯೪೯ರಲ್ಲಿ ಕೆಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ‍ದಲ್ಲಿ ಸ್ನಾತಕೋತ್ತರ ಪದವಿ.


5) ಅಮೆರಿಕೆಯಿಂದ ಮರಳಿದ ನಂತರ ನವಯುಗ ಮಾಸಪತ್ರಿಕೆಯ ಸಂಪಾದಕತ್ವ.


6) ೧೯೫೪ರಲ್ಲಿ ಪ್ರಪಂಚ ಪತ್ರಿಕೆಯ ಸ್ಥಾಪನೆ.


7) ೧೯೬೨‍ರಿಂದ ೧೯೭೪‍ರವರೆಗೆ ಎರಡು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು.


8) ಕನ್ನಡ ಕಾವಲು ಸಮಿತಿಯ ಅಧ್ಯಕ್ಷ


ಪುಟ್ಟಪ್ಪನವರ ಕೃತಿಗಳು


1) ನಮ್ಮ ದೇಶ ನಮ್ಮ ಜನ

2) ನನ್ನದು ಈ ಕನ್ನಡ ನಾಡು

3) ಕರ್ನಾಟಕದ ಕಥೆ

4) ಪಾಪು ಪ್ರಪಂಚ

5) ಶಿಲಾಬಾಲಿಕೆ ನುಡಿದಳು

6) ಕಥಾಸಂಕಲನ

7) ಗವಾಕ್ಷ ತೆರೆಯಿತು

8) ಸಾವಿನ ಮೇಜವಾನಿ

9) ಸರ್ ಸಿದ್ದಪ್ಪ ಕಂಬಳಿ, ಹೊಸಮನಿ ಸಿದ್ದಪ್ಪನವರು- ಜೀವನ ಚರಿತ್ರೆ ;

10) ನನ್ನೂರು ಈ ನಾಡು,

11) ಹೊಸದನ್ನ ಕಟ್ಟೋಣ,

12) ಬದುಕುವ ಮಾತು-ಪ್ರಬಂಧ ಸಂಕಲನಗಳು



ಪ್ರಶಸ್ತಿಗಳು


1) ನಾಡೋಜ ಪ್ರಶಸ್ತಿ - ಕನ್ನಡ ವಿಶ್ವವಿದ್ಯಾಲಯ


2) ನೃಪತುಂಗ ಪ್ರಶಸ್ತಿ - 2008, ಸಾಹಿತ್ಯ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಪರಿಷತ್


3) ವುಡೆ ಪ್ರಶಸ್ತಿ - 2010


ನಮ್ಮ ಹಿಂದಿನ ಲೇಖನಗಳು




Comments

Popular posts from this blog

ದಿನಕ್ಕೊಂದು ಕವಿ ಪರಿಚಯ | ಶಿವರಾಮ ಕಾರಂತ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ನೋಟ್ಸ್