Posts

ಕವಿ ಪರಿಚಯ

New 2

Hope

ದಿನಕ್ಕೊಂದು ಕವಿ ಪರಿಚಯ | ಶಿವರಾಮ ಕಾರಂತ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ನೋಟ್ಸ್

Image
ದಿನಕ್ಕೊಂದು ಕವಿ ಪರಿಚಯ ಶಿವರಾಮ ಕಾರಂತ ಜನನ  - ಅಕ್ಟೋಬರ್ 10, ೧902 ಸಾಲಿಗ್ರಾಮ, ಉಡುಪಿ ಜಿಲ್ಲೆ ಮರಣ  - ಡಿಸೆಂಬರ್ 9,1997 ಮಣಿಪಾಲ, ಉಡುಪಿ ಕಡಲ ತೀರದ ಭಾರ್ಗವ  ಎಂದು ಪ್ರಖ್ಯಾತಿ. ತಂದೆ  - ಶೇಷ ಕಾರಂತರು ತಾಯಿ  - ಲಕ್ಶ್ಮೀ ಕಾರಂತರು ಕೃತಿಗಳು ಕವನ ಸಂಕಲನಗಳು > ರಾಷ್ಟ್ರಗೀತ ಸುಧಾಕರ > ಸೀಳ್ಗವನಗಳು ಕಾದಂಬರಿಗಳು > ಅದೇ ಊರು, ಅದೆ ಮರ > ಅಳಿದ ಮೇಲೆ > ಒಡಹುಟ್ಟಿದವರು > ಕನ್ನಡಿಯಲ್ಲಿ ಕಂಡಾತ > ಧರ್ಮರಾಯನ ಸಂಸಾರ ಸಣ್ಣ ಕತೆ > ಕವಿಕರ್ಮ > ತೆರೆಯ ಮರೆಯಲ್ಲಿ > ಹಸಿವು > ಹಾವು ಪ್ರವಾಸ ಕಥನ > ಅಪೂರ್ವ ಪಶ್ಚಿಮ > ಅರಸಿಕರಲ್ಲ > ಅಬೂವಿನಿಂದ ಬರಾಮಕ್ಕೆ > ಪಾತಾಳಕ್ಕೆ ಪಯಣ > ಪೂರ್ವದಿಂದ ಅತ್ಯಪೂರ್ವಕ್ಕೆ > ಯಕ್ಷರಂಗಕ್ಕಾಗಿ ಪ್ರವಾಸ ಆತ್ಮಕಥನ > ಸ್ಮೃತಿಪಟಲದಿಂದ (೧,೨,೩) > ಹುಚ್ಚು ಮನಸ್ಸಿನ ಹತ್ತು ಮುಖಗಳು ಜೀವನ ಚರಿತ್ರೆ > ಕಲಾವಿದ ಕೃಷ್ಣ ಹೆಬ್ಬಾರರು ಮಕ್ಕಳ ಪುಸ್ತಕಗಳು > ಒಂದೇ ರಾತ್ರಿ ಒಂದೇ ಹಗಲು > ಮಂಗನ ಮದುವೆ > ಮರಿಯಪ್ಪನ ಸಾಹಸಗಳು ಪ್ರಶಸ್ತಿ/ಪುರಸ್ಕಾರಗಳು > ಜ್ಞಾನಪೀಠ ಪ್ರಶಸ್ತಿ > ಪದ್ಮಭೂಷಣ ಪ್ರಶಸ್ತಿ > ವಿವಿಧ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್ > ರಾವ್ ಬಹದೂರ್ ಪ್ರಶಸ್ತಿ (1930 ರಲ್ಲಿ) > ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ...

ದಿನಕ್ಕೊಂದು ಕವಿ ಪರಿಚಯ | ಡಾ. ಚಂದ್ರಶೇಖರ ಕಂಬಾರ

ದಿನಕ್ಕೊಂದು ಕವಿ ಪರಿಚಯ | ಪಾಟೀಲ ಪುಟ್ಟಪ್ಪ | ಪಾಪು | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪ್ರಮುಖ ನೋಟ್ಸ್

Image
  ದಿನಕ್ಕೊಂದು ಕವಿ ಪರಿಚಯ ಪಾಟೀಲ ಪುಟ್ಟಪ್ಪ ಕಾವ್ಯ ನಾಮ  -      ಪಾಪು 2003 ರಲ್ಲಿ ಬೆಳಗಾವಿಯಲ್ಲಿ ನಡೆದ 70 ನೇ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷರಾಗಿದ್ದರು. ಜನನ      -     14 ಜನವರಿ 1921  ಹಲಗೆರಿ ಮರಣ     -    16 ಮಾರ್ಚ್ 2020 ವೃತ್ತಿ        -      ಬರಹಗಾರ ಮತ್ತು ಪತ್ರಕರ್ತ ಪ್ರಮುಖ ಪ್ರಶಸ್ತಿ(ಗಳು)    -     ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ ಬಾಲ್ಯ ಮತ್ತು ಶಿಕ್ಷಣ 1) ಹಾವೇರಿ ತಾಲೂಕಿನ ಕುರುಬಗೊಂಡದಲ್ಲಿ ಜನಿಸಿದರು. ಓದಿದ್ದು ಕುರುಬಗೊಂಡ,ಬ್ಯಾಡಗಿ, ಹಾವೇರಿ, ಧಾರವಾಡ‍ದಲ್ಲಿ. 2) ಕರ್ನಾಟಕ ಕಾಲೇಜಿನಲ್ಲಿ ಪದವಿ. ಬೆಳಗಾವಿಯಲ್ಲಿ ಕಾನೂನು ಅಧ್ಯಯನ. 3) ಮುಂಬಯಿಯಲ್ಲಿ, ಹುಬ್ಬಳ್ಳಿಯಲ್ಲಿ ಪತ್ರಿಕೆಗಳಲ್ಲಿ ಕೆಲಸ. ೧೯೪೫ರಲ್ಲಿ ವಕೀಲಿ ವೃತ್ತಿಗಾಗಿ ಮುಂಬಯಿಗೆ ತೆರಳಿದ್ದರು. 4) ೧೯೪೯ರಲ್ಲಿ ಕೆಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ‍ದಲ್ಲಿ ಸ್ನಾತಕೋತ್ತರ ಪದವಿ. 5) ಅಮೆರಿಕೆಯಿಂದ ಮರಳಿದ ನಂತರ ನವಯುಗ ಮಾಸಪತ್ರಿಕೆಯ ಸಂಪಾದಕತ್ವ. 6) ೧೯೫೪ರಲ್ಲಿ ಪ್ರಪಂಚ ಪತ್ರಿಕೆಯ ಸ್ಥಾಪನೆ. 7) ೧೯೬೨‍ರಿಂದ ೧೯೭೪‍ರವರೆಗೆ ಎರಡು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು. 8) ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಪ...