ದಿನಕ್ಕೊಂದು ಕವಿ ಪರಿಚಯ | ಶಿವರಾಮ ಕಾರಂತ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ನೋಟ್ಸ್

ದಿನಕ್ಕೊಂದು ಕವಿ ಪರಿಚಯ

ಶಿವರಾಮ ಕಾರಂತ


ಜನನ - ಅಕ್ಟೋಬರ್ 10, ೧902

ಸಾಲಿಗ್ರಾಮ, ಉಡುಪಿ ಜಿಲ್ಲೆ


ಮರಣ - ಡಿಸೆಂಬರ್ 9,1997

ಮಣಿಪಾಲ, ಉಡುಪಿ


ಕಡಲ ತೀರದ ಭಾರ್ಗವ ಎಂದು ಪ್ರಖ್ಯಾತಿ.


ತಂದೆ - ಶೇಷ ಕಾರಂತರು


ತಾಯಿ - ಲಕ್ಶ್ಮೀ ಕಾರಂತರು


ಕೃತಿಗಳು


ಕವನ ಸಂಕಲನಗಳು


> ರಾಷ್ಟ್ರಗೀತ ಸುಧಾಕರ

> ಸೀಳ್ಗವನಗಳು


ಕಾದಂಬರಿಗಳು


> ಅದೇ ಊರು, ಅದೆ ಮರ

> ಅಳಿದ ಮೇಲೆ

> ಒಡಹುಟ್ಟಿದವರು

> ಕನ್ನಡಿಯಲ್ಲಿ ಕಂಡಾತ

> ಧರ್ಮರಾಯನ ಸಂಸಾರ


ಸಣ್ಣ ಕತೆ


> ಕವಿಕರ್ಮ

> ತೆರೆಯ ಮರೆಯಲ್ಲಿ

> ಹಸಿವು

> ಹಾವು


ಪ್ರವಾಸ ಕಥನ


> ಅಪೂರ್ವ ಪಶ್ಚಿಮ

> ಅರಸಿಕರಲ್ಲ

> ಅಬೂವಿನಿಂದ ಬರಾಮಕ್ಕೆ

> ಪಾತಾಳಕ್ಕೆ ಪಯಣ

> ಪೂರ್ವದಿಂದ ಅತ್ಯಪೂರ್ವಕ್ಕೆ

> ಯಕ್ಷರಂಗಕ್ಕಾಗಿ ಪ್ರವಾಸ


ಆತ್ಮಕಥನ


> ಸ್ಮೃತಿಪಟಲದಿಂದ (೧,೨,೩)

> ಹುಚ್ಚು ಮನಸ್ಸಿನ ಹತ್ತು ಮುಖಗಳು


ಜೀವನ ಚರಿತ್ರೆ


> ಕಲಾವಿದ ಕೃಷ್ಣ ಹೆಬ್ಬಾರರು


ಮಕ್ಕಳ ಪುಸ್ತಕಗಳು


> ಒಂದೇ ರಾತ್ರಿ ಒಂದೇ ಹಗಲು

> ಮಂಗನ ಮದುವೆ

> ಮರಿಯಪ್ಪನ ಸಾಹಸಗಳು



ಪ್ರಶಸ್ತಿ/ಪುರಸ್ಕಾರಗಳು


> ಜ್ಞಾನಪೀಠ ಪ್ರಶಸ್ತಿ

> ಪದ್ಮಭೂಷಣ ಪ್ರಶಸ್ತಿ

> ವಿವಿಧ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್

> ರಾವ್ ಬಹದೂರ್ ಪ್ರಶಸ್ತಿ (1930 ರಲ್ಲಿ)

> ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

> ಪಂಪ ಪ್ರಶಸ್ತಿ


Comments

Popular posts from this blog

ದಿನಕ್ಕೊಂದು ಕವಿ ಪರಿಚಯ | ಪಾಟೀಲ ಪುಟ್ಟಪ್ಪ | ಪಾಪು | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪ್ರಮುಖ ನೋಟ್ಸ್

ದಿನಕ್ಕೊಂದು ಕವಿ ಪರಿಚಯ | ಶಿವರಾಮ ಕಾರಂತ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ನೋಟ್ಸ್