ದಿನಕ್ಕೊಂದು ಕವಿ ಪರಿಚಯ | ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪ್ರಮುಖ ನೋಟ್ಸ್

 ದಿನಕ್ಕೊಂದು ಕವಿ ಪರಿಚಯ

ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ


ಜನನ೨೧ ಡಿಸೆಂಬರ್ ೧೯೩೨

ಮೇಳಿಗೆ, ತೀರ್ಥಹಳ್ಳಿ ತಾಲ್ಲೂಕುಶಿವಮೊಗ್ಗ ಜಿಲ್ಲೆ


ಮರಣ - 22 August 2014 (aged 81)
ಬೆಂಗಳೂರುಕರ್ನಾಟಕ,



ವೃತ್ತಿ - ಪ್ರಾಧ್ಯಾಪಕರು, ಕನ್ನಡದ ಪ್ರಸಿದ್ಧ ಸಾಹಿತಿ

ತಂದೆ - ಉಡುಪಿ ರಾಜಗೋಪಾಲಾಚಾರ್ಯ

ತಾಯಿ - ಸತ್ಯಮ್ಮ (ಸತ್ಯಭಾಮ)


ಕೃತಿಗಳು

ಕಥಾಸಂಕಲನ

ಎಂದೆಂದೂ ಮುಗಿಯದ ಕಥೆ
ಆಕಾಶ ಮತ್ತು ಬೆಕ್ಕು 
ಸೂರ್ಯನ ಕುದುರೆ 
ಎರಡು ದಶಕದ ಕತೆಗಳು 
ಮೂರು ದಶಕದ ಕಥೆಗಳು

ಕಾದಂಬರಿಗಳು

ಸಂಸ್ಕಾರ
ಭಾರತೀಪುರ
ಪ್ರೀತಿ ಮೃತ್ಯು ಮತ್ತು ಭಯ

ವಿಮರ್ಶೆ ಮತ್ತು ಪ್ರಬಂಧ ಸಂಕಲನ

ಪ್ರಜ್ಞೆ ಮತ್ತು ಪರಿಸರ
ಯುಗಪಲ್ಲಟ
ಮಾತು ಸೋತ ಭಾರತ
ವಾಲ್ಮೀಕಿಯ ನೆವದಲ್ಲಿ


ನಾಟಕ

ಆವಾಹನೆ

ಕವನ ಸಂಕಲನ


ಅಜ್ಜನ ಹೆಗಲ ಸುಕ್ಕುಗಳು
ಸಮಸ್ತ ಕಾವ್ಯ
ಹದಿನೈದು ಪದ್ಯಗಳು


ಆತ್ಮಕತೆ

ಸುರಗಿ
ಮೊಳಕೆ

ಪ್ರಶಸ್ತಿ ಮತ್ತು ಪುರಸ್ಕಾರಗಳು





ನಮ್ಮ ಹಿಂದಿನ ಲೇಖನಗಳು






Comments

Popular posts from this blog

ದಿನಕ್ಕೊಂದು ಕವಿ ಪರಿಚಯ | ಪಾಟೀಲ ಪುಟ್ಟಪ್ಪ | ಪಾಪು | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪ್ರಮುಖ ನೋಟ್ಸ್

ದಿನಕ್ಕೊಂದು ಕವಿ ಪರಿಚಯ | ಶಿವರಾಮ ಕಾರಂತ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ನೋಟ್ಸ್