KPSC ACADEMY | Sunday Revision | History Notes | Top - 80. ( ಇತಿಹಾಸದ Top- 80 ಪ್ರಶ್ನೋತ್ತರಗಳು)
ಇತಿಹಾಸ - 10 (Part-1)
1) ಗ್ರಂಥಾಲಯದ ಮೆಟ್ಟಿಲಿನಿಂದ ಬಿದ್ದು ಮರಣಹೊಂದಿದ ಮೊಘಲ್ ದೊರೆ ಯಾರು?
ಉ. ಹುಮಾಯೂನ್
2) ಭಾರತದ ರೂಪಾಯಿಗಳ ಜನಕ ಎಂದು ಯಾರನ್ನು ಕರೆಯುತ್ತಾರೆ?
ಉ. ಶೇರ್ ಷಾ
3) ಎರಡನೇ ಪಾಣಿಪತ್ ನಲ್ಲಿ ಅಕ್ಬರನು ಯಾರನ್ನು ಸೋಲಿಸಿದನು?
ಉ. ಹೇಳು
4) ಅಕ್ಬರನ ಪ್ರಸಿದ್ಧ ಕಂದಾಯ ಮಂತ್ರಿ ಯಾರಾಗಿದ್ದರು?
ಉ. ರಾಜಾ ತೋದರಮಲ್ಲ
5) ಔರಂಗಜೇಬನು ಕೊಲೆ ಮಾಡಿಸಿದ ಸಿಖ್ಖರ ಗುರು ಯಾರು?
ಉ. ಗುರು ತೇಜ್ ಬಹದ್ದೂರ್
6) ಪೇಶ್ವೆ ಗಳಲ್ಲಿ ಪ್ರಥಮ ಪೇಶ್ವೆ ಯಾರು?
ಉ. ಬಾಲಾಜಿ ವಿಶ್ವನಾಥ್
7) ಮೊದಲ ಕರ್ನಾಟಿಕ್ ಯುದ್ಧ ಯಾವ ಒಪ್ಪಂದದ ಮೂಲಕ ಮುಕ್ತಾಯವಾಯಿತು?
ಉ. ಎಕ್ಸ್ ಲಾ ಚಾಪೆಲ್ ಒಪ್ಪಂದ
-1748 ರಲ್ಲಿ
8) ಎರಡನೇ ಕರ್ನಾಟಿಕ್ ಯುದ್ಧ ಯಾವ ಒಪ್ಪಂದದೊಂದಿಗೆ ಮುಕ್ತಾಯವಾಯಿತು?
ಉ. ಪಾಂಡಿಚೇರಿ ಒಪ್ಪಂದ
- 1754 ದಿಲ್ಲಿ
9) ಯಾವ ಯುದ್ಧದ ನಂತರ ಫ್ರೆಂಚರು ತಮ್ಮ ಸಂಪೂರ್ಣ ಪ್ರಬಲ್ಯವನ್ನು ಭಾರತದಲ್ಲಿ ಕಳೆದುಕೊಂಡರು?
ಉ. ಮೂರನೇ ಕರ್ನಾಟಕ ಯುದ್ಧ
10) ಮೂರನೇ ಕರ್ನಾಟಿಕ್ ಯುದ್ಧವು ಯಾವ ಒಪ್ಪಂದದೊಂದಿಗೆ ಮುಕ್ತಾಯವಾಯಿತು?
ಉ. ಪ್ಯಾರಿಸ್ ಒಪ್ಪಂದ
- 1763 ರಲ್ಲಿ
ಇತಿಹಾಸ - 10. (Part - 2)
1) ಅಶೋಕನ ಹೆಸರು ಕಂಡುಬಂದ ಶಾಸನ ಯಾವುದು?
ಉ. ಮಸ್ಕಿ ಶಾಸನ
2) ಅಶೋಕನ ಕಳಿಂಗ ವಿಜಯದ ಕುರಿತು ತಿಳಿಸುವ ಶಾಸನ ಯಾವುದು?
ಉ. 13ನೇ ಬಂಡೆಕಲ್ಲು ಶಾಸನ
3) ಋಗ್ವೇದವನ್ನು ಮನುಕುಲದ ಪ್ರಥಮ ಗ್ರಂಥವೆಂದು ಕರೆದವರು ಯಾರು?
ಉ. ಮ್ಯಾಕ್ಸ್ ಮುಲ್ಲರ್
4) ಸತ್ಯಮೇವ ಜಯತೆ ಎಂಬ ವಾಕ್ಯವು ಯಾವ ಉಪನಿಷತ್ ನಲ್ಲಿದೆ?
ಉ. ಮಂಡೂಕ ಉಪನಿಷತ್
5) ಅಶೋಕನು ಯಾರ ಸಹಾಯದಿಂದ ಬೌದ್ಧಧರ್ಮವನ್ನು ಸ್ವೀಕರಿಸಿದನು?
ಉ. ಬೌದ್ಧ ಸನ್ಯಾಸಿ ಉಪಗುಪ್ತ ನ ಸಹಾಯದಿಂದ
6) ಗೌತಮ ಪುತ್ರ ಶತಕರ್ಣಿ ಗೆ ಇರುವ ಬಿರುದು ಯಾವುದು?
ಉ. ತ್ರೈ ಸಮುದ್ರ ತ್ವೋಯ ಪಿತವಾಹನ
7) ಸಾವಿರ ಸಮಯಗಳ ನಾಯಕ ಎಂದು ಯಾರನ್ನು ಕರೆಯಲಾಗುತ್ತದೆ?
ಉ. ಸಮುದ್ರಗುಪ್ತ
- ಅಲಹಾಬಾದ್ ಸ್ತಂಭ ಶಾಸನ ದಲ್ಲಿ ಉಲ್ಲೇಖ
8) ನಳಂದಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದವರು ಯಾರು?
ಉ. ನರಸಿಂಹ ಗುಪ್ತ
- ಕುಮಾರ ಗುಪ್ತನ ಮಂತ್ರಿಯಾಗಿದ್ದನು
9) ಗುಪ್ತ ವಂಶದ ಅವನತಿಗೆ ಕಾರಣವೇನು?
ಉ. ಹೂಣರ ನಿರಂತರ ದಾಳಿ
10) ರಾಜೇಂದ್ರ ಚೋಳ ನಿಗಿರುವ ಬಿರುದು ಯಾವುದು?
ಉ. ಗಂಗೈಕೊಂಡ ಚೋಳ
ಇತಿಹಾಸ - 10. (part -3)
1) ಶಾತವಾಹನ ವಂಶದ ಸ್ಥಾಪಕ ಯಾರು?
ಉ. ಸಿಮುಖ
2) ಕದಂಬ ವಂಶದ ಸ್ಥಾಪಕ ಮಯೂರವರ್ಮ ನ ಬಗ್ಗೆ ತಿಳಿಸುವ ಶಾಸನ ಯಾವುದು?
ಉ. ಚಂದ್ರವಳ್ಳಿ
3) ತಾಳಗುಂದ ಶಾಸನವನ್ನು ರಚಿಸಿದವರು ಯಾರು?
ಉ. ಕವಿ ಕುಬ್ಜ
4) ರಾಷ್ಟ್ರಕೂಟರ ಅರಸ ಅಮೋಘವರ್ಷ ನೃಪತುಂಗನ ಮೂಲ ಹೆಸರೇನು?
ಉ. ಶಿರ್ವ
5) ಕವಿ ಜನ್ನನಿಗೆ ಆಶ್ರಯ ನೀಡಿದ ಹೊಯ್ಸಳರ ದೊರೆ ಯಾರು?
ಉ. ಎರಡನೇ ಬಲ್ಲಾಳ
6) ತಾಳಿಕೋಟೆ ಕದನ ಯಾವಾಗ ನಡೆಯಿತು?
ಉ. ಕ್ರಿ. ಶ. 1565 ದಿಲ್ಲಿ
7) ಬಹುಮನಿ ಸಾಮ್ರಾಜ್ಯ ಸ್ಥಾಪಕ ಯಾರು?
ಉ. ಅಲ್ಲಾವುದ್ದಿನ್ ಹಸನ್ ಗಂಗು ಬಹಮನ್ ಷಾ
8) ಕಲಬುರ್ಗಿಯಿಂದ ಬೀದರಿಗೆ ರಾಜಧಾನಿಯನ್ನು ವರ್ಗಾಯಿಸಿದ ಬಹುಮನಿ ರಾಜ ಯಾರು?
ಉ. ಒಂದನೇ ಅಹಮದ್ ಶಾ
9) ದಿವಾನ ಹುದ್ದೆಯನ್ನು ಸೃಷ್ಟಿಸಿದ ಒಡೆಯರ್ ಯಾರು?
ಉ. ಹತ್ತನೇ ಜಯಚಾಮರಾಜೇಂದ್ರ ಒಡೆಯರ್
10) ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆ ಆರಂಭಿಸಿದ ದಿವಾನರು ಯಾರು?
ಉ. ಕೆ ಶೇಷಾದ್ರಿ ಅಯ್ಯರ್
ಇತಿಹಾಸ - 10 (part - 4)
1) ವಿಕ್ರಮಶೀಲ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಅರಸ ಯಾರು?
ಉ. ಧರ್ಮಪಾಲ
2) ಹುಯೇನ್ ತ್ಸಾಂಗ್ ರಚಿಸಿದ ಕೃತಿಯ ಹೆಸರೇನು?
ಉ. ಸಿ-ಯು-ಕಿ
4) ಅಜಂತಾ & ಎಲ್ಲೋರಗಳು ಯಾವ ರಾಜ್ಯದಲ್ಲಿದೆ?
ಉ. ಮಹಾರಾಷ್ಟ್ರ
5) ಶಿಲಾದಿತ್ಯ ಎಂಬ ಬಿರುದು ಯಾರಿಗಿತ್ತು?
ಉ. ಹರ್ಷವರ್ಧನ
6) ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ ಹೆಸರೇನು?
ಉ. ಮಲ್ಲಿಕಾಫರ್
7) ಭಾರತದಲ್ಲಿ ಸಾಂಕೇತಿಕ ನಾಣ್ಯ ಪದ್ಧತಿಯನ್ನು ಜಾರಿಗೆ ತಂದವರು ಯಾರು?
ಉ. ಮಹಮ್ಮದ್ ಬಿನ್ ತುಘಲಕ್
8) ಯಾವ ರಾಜನಿಗೆ ಅಲಂಗೀರ್ ಎಂಬ ಬಿರುದು ಇತ್ತು?
ಉ. ಔರಂಗಜೇಬ್
9) ಭಾರತದಲ್ಲಿ ಗೆರಿಲ್ಲಾ ಮಾದರಿಯ ಯುದ್ಧವನ್ನು ಆರಂಭಿಸಿದ ಮೊದಲ ವ್ಯಕ್ತಿ ಯಾರು?
ಉ. ಶಿವಾಜಿ
10) ಅಕ್ಬರನ ಕಂದಾಯ ಸಚಿವರು ಯಾರಾಗಿದ್ದರು?
ಉ. ತೋದರ ಮಲ್ಲ
ಇತಿಹಾಸ - 10 (part - 5)
1) ಅಲಹಾಬಾದ್ ಸ್ತಂಭ ಶಾಸನ ಯಾರ ಕುರಿತಾಗಿದೆ?
ಉ. ಸಮುದ್ರಗುಪ್ತ
2) ಹಲ್ಮಿಡಿ ಶಾಸನ ಯಾರ ಆಡಳಿತಾವಧಿಯಲ್ಲಿ ರಚಿತವಾಗಿದೆ?
ಉ. ಕದಂಬ ರಾಜ ಕಾಕುತ್ಸವರ್ಮ
3) ಭಾರತ ಕಂಡ ಮೊಟ್ಟ ಮೊದಲ ಸಾಮ್ರಾಜ್ಯ ಯಾವುದು?
ಉ. ಮೌರ್ಯ ಸಾಮ್ರಾಜ್ಯ
4) ಸಾಮ್ರಾಟ್ ಅಶೋಕನ ಕಳಿಂಗ ಯುದ್ಧದ ಬಗ್ಗೆ ಯಾವ ಶಾಸನ ಮಾಹಿತಿ ನೀಡುತ್ತದೆ?
ಉ. 13ನೇ ಬಂಡೆಗಲ್ಲು ಶಾಸನ
5) ಗುಪ್ತರ ಕಾಲವನ್ನು ಸುವರ್ಣ ಯುಗ ಎಂದವರು ಯಾರು?
ಉ. ವಿ. ಎ. ಸ್ಮಿತ್
6) ವಿಕ್ರಮಾದಿತ್ಯ ಎಂಬ ಬಿರುದನ್ನ ಯಾವ ರಾಜ ಹೊಂದಿದ್ದನು?
ಉ. ಎರಡನೇ ಚಂದ್ರಗುಪ್ತ
7) ದೇವಾಲಯಗಳ ವಾಸ್ತುಶಿಲ್ಪ ತೊಟ್ಟಿಲು ಎಂದು ಯಾವುದನ್ನು ಕರೆಯುತ್ತಾರೆ?
ಉ. ಐಹೊಳೆ
8) ಮೊದಲ ತರೈನ್ ಯುದ್ಧ ಯಾವಾಗ ಮತ್ತು ಯಾರ ನಡುವೆ ನಡೆಯಿತು?
ಉ. 1191 ರಲ್ಲಿ, ಪೃಥ್ವಿರಾಜ್ ಚೌಹಾಣ್ ಮತ್ತು ಮಹಮ್ಮದ್ ಘೋರಿ ನಡುವೆ.
9) ದೆಹಲಿಯ ಸಿಂಹಾಸನವನ್ನು ಮೊದಲ ಮತ್ತು ಏಕೈಕ ಮಹಿಳೆ ಯಾರು?
ಉ. ರಜಿಯಾ ಸುಲ್ತಾನ
10) ಮೊದಲ ಪಾಣಿಪತ್ ಕದನ ಯಾವಾಗ ಮತ್ತು ಯಾರ ನಡುವೆ ನಡೆಯಿತು?
ಉ. 1526 ದಿಲ್ಲಿ, ಬಾಬರ್ ಮತ್ತು ಇಬ್ರಾಹಿಮ್ ಲೋದಿ ನಡುವೆ.
ಇತಿಹಾಸ - 10 (part -6)
1) ವಿಕ್ರಮಾದಿತ್ಯ ಎಂಬ ಬಿರುದು ಯಾವ ರಾಜನಿಗೆ ಇತ್ತು?
ಉ. ಎರಡನೇ ಚಂದ್ರಗುಪ್ತ
2) ಮೊದಲ ಪಾಣಿಪತ್ ಕದನ ನಡೆದ ವರ್ಷ ಯಾವುದು?
ಉ. ಕ್ರಿ. ಶ. 1526
3) ಹಲ್ದಿಘಾಟ ಕದನ ಯಾರ ನಡುವೆ ನಡೆಯಿತು?
ಉ. ಅಕ್ಬರ್ ಮತ್ತು ರಾಣಪ್ರತಾಪ್
- ಅಕ್ಬರ್ ಜಯಗಳಿಸಿದ.
4) ಬಂಗಾಳದ ವಿಭಜನೆ ಯನ್ನು ಮಾಡಿದವರು ಯಾರು?
ಉ. ಕರ್ಜನ್
- 1905 ದಿಲ್ಲಿ
5) ಗ್ರಾಂಡ್ ಟ್ರಂಕ್ ರಸ್ತೆ ನಿರ್ಮಿಸಿದವರು ಯಾರು?
ಉ. ಶೇರ್ ಷಾ ಸೂರಿ
6) ಭಾರತದ ನೆಪೋಲಿಯನ್ ಎಂದು ಯಾರನ್ನು ಕರೆಯುತ್ತಾರೆ?
ಉ. ಸಮುದ್ರಗುಪ್ತ
7) ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು ಯಾರು?
ಉ. ರಾಜಾರಾಮ್ ಮೋಹನ್ ರಾಯ್
8) ಕಾನೂನು ಭಂಗ ಚಳುವಳಿಯನ್ನು ಆರಂಭಿಸಿದ್ದು ಯಾವಾಗ?
ಉ. 1930
9) ಭಾರತದ ಮೇಲೆ ಮೊದಲು ದಾಳಿ ಮಾಡಿದ ಮುಸ್ಲಿಂ ದೊರೆ ಯಾರು?
ಉ. ಮಹಮ್ಮದ್ ಬಿನ್ ಖಾಸಿಂ
10) ಬುಲಂದ್ ದರ್ವಾಜ ವನ್ನು ಕಟ್ಟಿಸಿದವರು ಯಾರು?
ಉ. ಅಕ್ಬರ್
ಇತಿಹಾಸ - 10 (part - 7)
1) ವೈದ್ಯಶಾಸ್ತ್ರದ ಪಿತಾಮಹ ಯಾರು?
ಉ. ಹಿಪೊಕ್ರೆಟಿಸ್
2) ರೋಮ್ ನಾಗರಿಕತೆ ಯಾವ ನದಿ ದಂಡೆಯ ಮೇಲೆ ಬೆಳೆಯಿತು?
ಉ. ಟೈಬರ್
3) ಯಾರ ಯುಗವನ್ನು ರೋಮ್ ನಾಗರಿಕತೆಯ ಸುವರ್ಣಯುಗ ಎನ್ನುವರು?
ಉ. ಅಗಸ್ಟಸ್ ಸೀಜರ್
4) ಮಹಾವೀರ ಯಾವ ಸ್ಥಳದಲ್ಲಿ ನಿರ್ವಾಣ ಹೊಂದಿದರು?
ಉ. ಬಿಹಾರದ ರಾಜಗೃಹ ಬಳಿ ಪವಾಪುರಿ
- ಕ್ರಿ. ಪೂ. 527
5) ಮೊದಲ ಜೈನ ಸಮ್ಮೇಳನ ನಡೆದ ಸ್ಥಳ ಯಾವುದು?
ಉ. ಪಟಲಿಪುತ್ರ
- ಕ್ರಿ.ಪೂ. 300
- ಅಧ್ಯಕ್ಷತೆ : ಸ್ಥೂಲ ಬಾಹು
6) ಬುದ್ಧ ಜನಿಸಿದ ಸ್ಥಳ ಯಾವುದು?
ಉ. ಲುಂಬಿನಿವನ
7) ಬುದ್ಧನು ಮಹಾ ಪರಿನಿರ್ವಾಣ ಹೊಂದಿದ ಸ್ಥಳ ಯಾವುದು?
ಉ. ಕುಶಿನಗರ
- ಕ್ರಿ.ಪೂ. 486
8) ಮೊದಲ ಬೌದ್ಧ ಸಮ್ಮೇಳನ ನಡೆದ ಸ್ಥಳ ಯಾವುದು?
ಉ. ರಾಜಗ್ರಹ
- ಅಧ್ಯಕ್ಷತೆ : ಮಹಾ ಕಶ್ಯಪ
9) ಹುಯೆಂತ್ಸಂಗ್ ಅಧ್ಯಕ್ಷತೆ ವಹಿಸಿದ ಬೌದ್ಧ ಸಮ್ಮೇಳನ ಯಾವುದು?
ಉ. 5 ನೇ ಬೌದ್ಧ ಸಮ್ಮೇಳನ
- ಕನೌಜ್ ನಲ್ಲಿ
10) ಯಾವ ಸಮ್ಮೇಳನದಲ್ಲಿ ಬೌದ್ಧಧರ್ಮ ಇಬ್ಭಾಗವಾಯಿತು?
ಉ. ನಾಲ್ಕನೇ ಬೌದ್ಧ ಸಮ್ಮೇಳನ
1) ಹೀನಾಯಾನ
2) ಮಹಾಯಾನ
- ಸ್ಥಳ : ಕುಂಡಲಿವನ
- ಕ್ರಿ.ಶ. 102 ದಿಲ್ಲಿ
- ಅಧ್ಯಕ್ಷತೆ - ವಸುಮಿತ್ರ
ಇತಿಹಾಸ - 10 (part - 8)
1) ಇತಿಹಾಸದ ಪಿತಾಮಹ ಯಾರು?
ಉ. ಹೆರೋಡೋಟಸ್
2) ವಿಕ್ರಮಂಕದೇವಚರಿತ ಕೃತಿ ಬರೆದವರು ಯಾರು?
ಉ. ಬಿಲ್ಹಣ
3) ಯಾರನ್ನು ಪ್ರವಾಸಿಗಳ ರಾಜ ಎನ್ನುವರು?
ಉ. ಹ್ಯೂಯನ್ ತ್ಸಾಂಗ್
4) ಶಾಸನಗಳ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
ಉ. B. L. ರೈಸ್
5) ಯಜ್ಞಗಳ ಆಚರಣೆ ಬಗ್ಗೆ ಯಾವ ವೇದದಲ್ಲಿ ಉಲ್ಲೇಖವಿದೆ?
ಉ. ಯಜುರ್ವೇದ
6) ಪ್ರಸಿದ್ಧ ಗಾಯತ್ರಿ ಮಂತ್ರ ಯಾವ ವೇದದಲ್ಲಿದೆ?
ಉ. ಋಗ್ವೇದ
- ವಿಶ್ವಾಮಿತ್ರ ರಚಿಸಿದ್ದು
7) ಯಾವುದನ್ನು ನಾಗರಿಕತೆಗಳ ತೊಟ್ಟಿಲು ಮತ್ತು ಸಮಾಧಿ ಎನ್ನುವರು?
ಉ. ಮೆಸೆಪೆಟೋಮಿಯಾ ನಾಗರಿಕತೆ
8) ಸೇಡಿಗೆ ಸೇಡು ಮುಯ್ಯಿಗೆ ಮುಯ್ಯಿ ಕಣ್ಣಿಗೆ ಕಣ್ಣು ಎಂಬ ಯಾರದ್ದು?
ಉ. ಹಮ್ಮೂರಬಿ
9) ಚೀನಾ ನಾಗರಿಕತೆಯ ಮೊದಲ ರಾಜಮನೆತನ ಯಾವುದು?
ಉ. ಶಾಂಘ
10) ಭೂಕೇಂದ್ರ ಸಿದ್ದಾಂತವನ್ನು ಯಾರು ಮಂಡಿಸಿದರು?
ಉ. ಟಾಲಮಿ
Comments
Post a Comment